Nojoto: Largest Storytelling Platform

New ayyankali jayanthi 260 Quotes, Status, Photo, Video

Find the Latest Status about ayyankali jayanthi 260 from top creators only on Nojoto App. Also find trending photos & videos.

    PopularLatestVideo

Sunder Sekhar

Mahantyagi Baba Jumdevji jayanthi #mahantyagi #jumdevji #jayanti #समाज

read more
mute video

Vivek Suradkar

Dili Aroli sayankali kalijdhapatal #Shayari

read more
mute video

Ayanali0786

mute video

Ayanali0786

mute video

Ayanali

ayanali #Joker #शायरी

read more
i love free fire

©Ayanali ayanali

#Joker

Khushbu Rawal Khushi

Krishna Jayanthi #nojotophoto

read more
 Krishna Jayanthi

ತೇರು ವಾಗೀಶ್

Basava Jayanthi

read more
ಯುಗ ಪುರುಷ ಬಸವಣ್ಣ

ನಮ್ಮೊಳಗಿನ ಆತ್ಮಚೈತನ್ಯವೇ
ದೇವರೆಂದು ತಿಳಿಸಿ ಇತರರಲ್ಲೂ
ದೇವರನ್ನು ಕಾಣುವ ದಾರಿ ತೋರಿದ
ಮಹಾನ್ ಗುರು ನೀನು..

ಅಂತರಂಗದ ವ್ಯಕ್ತಿತ್ವಕ್ಕೊಂದು 
ಸಂವಿಧಾನವ ರೂಪಿಸಿ ವ್ಯಕ್ತಿತ್ವ 
ವಿಕಾಸವಾಗದ ಹೊರತು ಸಮಾಜದ
ವಿಕಾಸ ಸಾಧ್ಯವಿಲ್ಲವೆಂದು ಸಾರಿ ಸಾರಿ 
ಹೇಳಿದ ತತ್ವಜ್ಞಾನಿ ನೀನು..

ಮಾಡು ಕಾರ್ಯದಲ್ಲಿ ಉಚ್ಚ ನೀಚ
ವೆಂಬ ಭಾವನೆಯ ತೊಲಗಿಸಿ ಪ್ರತೀ
ಕಾಯಕವೂ ಸರ್ವಶ್ರೇಷ್ಠವೆಂದು ಸಾರಿದ 
ಮಹಾನ್ ಮಾನವತಾವಾದಿ ನಿನಲ್ಲವೆ...

ಕಲ್ಪನೆಯ ಕೂಸಾಗಿದ್ದ ಸಮಾನತೆಯನ್ನು
ವಾಸ್ತವ ಜಗತ್ತಿಗೆ ಪರಿಚಯಿಸಿ
ಅನುಷ್ಠಾನಗೊಳಿಸಿ ಮಾತಿಗಿಂತ ಕೃತಿ 
ಮೇಲು ಎಂದು ಸಾರಿದ ಮಹಾನ್ 
ಕ್ರಾಂತಿಕಾರಿ ನೀನು......

ಅರಿವೇ ಗುರುವೆಂಬಂತೆ ಸಾಮಾನ್ಯರಿಗೆ
ಆಡುಭಾಷೆಯಲ್ಲಿ ಅನುಭವಗಳ ಸಾರ
ತಿಳಿಸುವ ಅನುಭವ ಮಂಟಪವೆಂಬ
ಗುರು ಶರಣರ ವೇದಿಕೆ ನಿರ್ಮಿಸಿದ
ಗುರುಗಳ ಗುರು ಸದ್ಗುರು ನೀನಗೆ
ಶರಣು ಶರಣಾರ್ಥಿಗಳು....

ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು. Basava Jayanthi

Remya

sreekrishna jayanthi #പുരാണം

read more
mute video

RJ Ranna

Lalbahaddur Shasthri National Jayanthi2019-20INAaudioCeleberete.

read more
mute video

Vageesha.M.S Vageesha

Basava Jayanthi

read more
ಯುಗ ಪುರುಷ ಬಸವಣ್ಣ

ನಮ್ಮೊಳಗಿನ ಆತ್ಮಚೈತನ್ಯವೇ
ದೇವರೆಂದು ತಿಳಿಸಿ ಇತರರಲ್ಲೂ
ದೇವರನ್ನು ಕಾಣುವ ದಾರಿ ತೋರಿದ
ಮಹಾನ್ ಗುರು ನೀನು..

ಅಂತರಂಗದ ವ್ಯಕ್ತಿತ್ವಕ್ಕೊಂದು 
ಸಂವಿಧಾನವ ರೂಪಿಸಿ ವ್ಯಕ್ತಿತ್ವ 
ವಿಕಾಸವಾಗದ ಹೊರತು ಸಮಾಜದ
ವಿಕಾಸ ಸಾಧ್ಯವಿಲ್ಲವೆಂದು ಸಾರಿ ಸಾರಿ 
ಹೇಳಿದ ತತ್ವಜ್ಞಾನಿ ನೀನು..

ಮಾಡು ಕಾರ್ಯದಲ್ಲಿ ಉಚ್ಚ ನೀಚ
ವೆಂಬ ಭಾವನೆಯ ತೊಲಗಿಸಿ ಪ್ರತೀ
ಕಾಯಕವೂ ಸರ್ವಶ್ರೇಷ್ಠವೆಂದು ಸಾರಿದ 
ಮಹಾನ್ ಮಾನವತಾವಾದಿ ನಿನಲ್ಲವೆ...

ಕಲ್ಪನೆಯ ಕೂಸಾಗಿದ್ದ ಸಮಾನತೆಯನ್ನು
ವಾಸ್ತವ ಜಗತ್ತಿಗೆ ಪರಿಚಯಿಸಿ
ಅನುಷ್ಠಾನಗೊಳಿಸಿ ಮಾತಿಗಿಂತ ಕೃತಿ 
ಮೇಲು ಎಂದು ಸಾರಿದ ಮಹಾನ್ 
ಕ್ರಾಂತಿಕಾರಿ ನೀನು......

ಅರಿವೇ ಗುರುವೆಂಬಂತೆ ಸಾಮಾನ್ಯರಿಗೆ
ಆಡುಭಾಷೆಯಲ್ಲಿ ಅನುಭವಗಳ ಸಾರ
ತಿಳಿಸುವ ಅನುಭವ ಮಂಟಪವೆಂಬ
ಗುರು ಶರಣರ ವೇದಿಕೆ ನಿರ್ಮಿಸಿದ
ಗುರುಗಳ ಗುರು ಸದ್ಗುರು ನೀನಗೆ
ಶರಣು ಶರಣಾರ್ಥಿಗಳು....

ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು. Basava Jayanthi
loader
Home
Explore
Events
Notification
Profile