ಕಣ್ಣಿಂದ ಜಾರಿಬಿದ್ದ ಹನಿಯೊಂದು ಹೇಳುತ್ತಿದೆ ಏಕೆ ಇಷ್ಟು ಅಳುವೇ ಮರೆತು ಬಿಡು ಅವನನ್ನ ಮನಸ್ಸು ಮೌನದಲ್ಲೇ ಉತ್ತರಿಸಿತ್ತು ಹೃದಯದ ಬಡಿತವನ್ನು ಮರೆತ ಕ್ಷಣ ನನಗೆ ಮರಣ #ಕನ್ನಡ#ನೊಂದ ಮನ