ನಿತ್ಯೋತ್ಸವದ ನವ್ಯ ಕವಿ ಜೋಗದ ಸಿರಿಯಲ್ಲಿ ಮುಳುಗಿದ ಬೆಣ್ಣೆ ಕದ್ದ ಕಳ್ಳ ಕೃಷ್ಣನೆಡೆಗೆ ನಡೆದ ಕುರಿಗಳು ಸಾರ್ ಕುರಿಗಳು ಎಂದು ಎಚ್ಚರಿಸಿದ ನಾಡದೇವಿಯಲ್ಲಿ ರಾಜಕೀಯ ಹೊಲಸು ಕಂಡ ಡಾ.ನಿಸಾರ್ ಅಹಮದ್ ಅವರಿಗೆ "ಭಾವಪೂರ್ಣ ಶ್ರದ್ಧಾಂಜಲಿ" #yrqtjogi#qtbaba#yrqtlife