Nojoto: Largest Storytelling Platform

ನಿತ್ಯೋತ್ಸವದ ನವ್ಯ ಕವಿ ಜೋಗದ ಸಿರಿಯಲ್ಲಿ ಮುಳುಗಿದ ಬೆಣ್ಣೆ

ನಿತ್ಯೋತ್ಸವದ ನವ್ಯ ಕವಿ
ಜೋಗದ ಸಿರಿಯಲ್ಲಿ ಮುಳುಗಿದ
ಬೆಣ್ಣೆ ಕದ್ದ ಕಳ್ಳ ಕೃಷ್ಣನೆಡೆಗೆ  ನಡೆದ
ಕುರಿಗಳು ಸಾರ್ ಕುರಿಗಳು ಎಂದು ಎಚ್ಚರಿಸಿದ
ನಾಡದೇವಿಯಲ್ಲಿ ರಾಜಕೀಯ ಹೊಲಸು ಕಂಡ
ಡಾ.ನಿಸಾರ್ ಅಹಮದ್ ಅವರಿಗೆ
"ಭಾವಪೂರ್ಣ ಶ್ರದ್ಧಾಂಜಲಿ"
 #yrqtjogi#qtbaba#yrqtlife
ನಿತ್ಯೋತ್ಸವದ ನವ್ಯ ಕವಿ
ಜೋಗದ ಸಿರಿಯಲ್ಲಿ ಮುಳುಗಿದ
ಬೆಣ್ಣೆ ಕದ್ದ ಕಳ್ಳ ಕೃಷ್ಣನೆಡೆಗೆ  ನಡೆದ
ಕುರಿಗಳು ಸಾರ್ ಕುರಿಗಳು ಎಂದು ಎಚ್ಚರಿಸಿದ
ನಾಡದೇವಿಯಲ್ಲಿ ರಾಜಕೀಯ ಹೊಲಸು ಕಂಡ
ಡಾ.ನಿಸಾರ್ ಅಹಮದ್ ಅವರಿಗೆ
"ಭಾವಪೂರ್ಣ ಶ್ರದ್ಧಾಂಜಲಿ"
 #yrqtjogi#qtbaba#yrqtlife