ಬಡವರ ಮನಗೆದ್ದು ಕಷ್ಟಪಟ್ಟು ಮೇಲೆ ಎದ್ದು ಬಡವರ ಕಣ್ಣೀರಿಗೆ ಕರಗಿ ದಾನ ನೀಡುವ.. ತನ್ನ ನಾಡಿಗೆ ಕಷ್ಟವದಗಿದಾಗ ಓಡಿ ಬರುವ ಕನ್ನಡತಾಯಿಯ ಹೆಮ್ಮೆಯ ಮಗಳಿಗೆ.. ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಅಮ್ಮ... 🙏🙏 ನಿಮಗೆ ಆ ದೇವರು ಆಯು ಅರೋಗ್ಯ ಕೊಟ್ಟು ಕಾಪಾಡಲಿ ❤ ಪಿಕ್ ಕ್ರೆಡಿಟ್ : pinterest #sudhamurthy #ಹುಟ್ಟುಹಬ್ಬದಶುಭಾಶಯಗಳು #ಕನ್ನಡ #yqquotes