Nojoto: Largest Storytelling Platform

ಕವಿಗೆಂದು ಬರವಣಿಗೆ ಬೇಸರಿಸಿಲ್ಲ ಓದುಗನಿಗೂ ಕವಿಯ ಬರಹ ಬೇಸರ

ಕವಿಗೆಂದು ಬರವಣಿಗೆ ಬೇಸರಿಸಿಲ್ಲ
ಓದುಗನಿಗೂ ಕವಿಯ ಬರಹ ಬೇಸರಿಸಿಲ್ಲ
ಕವಿಯೆಂದು ಬರೆದು ಹುಚ್ಚನಾಗಲಿಲ್ಲ
ಕವಿಯ ಬರಹವನ್ನ ಹುಚ್ಚೆದ್ದು ಓದುವರಲ್ಲ.
ಇದೇ ಕವಿ ಕವನಕಿರುವ ಶಕ್ತಿ.

ಡಾ.ಅನಪು Poetry day . #kavanayogi #kanndaquote #ಕನ್ನಡ_ಬರಹಗಳು #ಕನ್ನಡಕವಿತೆ
ಕವಿಗೆಂದು ಬರವಣಿಗೆ ಬೇಸರಿಸಿಲ್ಲ
ಓದುಗನಿಗೂ ಕವಿಯ ಬರಹ ಬೇಸರಿಸಿಲ್ಲ
ಕವಿಯೆಂದು ಬರೆದು ಹುಚ್ಚನಾಗಲಿಲ್ಲ
ಕವಿಯ ಬರಹವನ್ನ ಹುಚ್ಚೆದ್ದು ಓದುವರಲ್ಲ.
ಇದೇ ಕವಿ ಕವನಕಿರುವ ಶಕ್ತಿ.

ಡಾ.ಅನಪು Poetry day . #kavanayogi #kanndaquote #ಕನ್ನಡ_ಬರಹಗಳು #ಕನ್ನಡಕವಿತೆ
draravindnp1675

Dr Anapu

New Creator