ನಿಮ್ಮ ಒಳ್ಳೆಯ ಕೆಲಸಗಳು ನಿಮಗೆ ಪ್ರತಿಫಲ ಕೊಡಬೇಕೆಂದರೆ ನಿಮ್ಮ ಸಾಹಸಗಳನ್ನು ಯಾರನ್ನೋ ಮೆಚ್ಚಿಸಲು ಹೇಳಿಕೊಳ್ಳದೆ ಸುಮ್ಮನಿದ್ದು ತಾಳ್ಮೆಯಿಂದ ಕಾಯಬೇಕು. ಮೋಡಗಳಿದ್ದಾಗ ಸೂರ್ಯನ ಬೆಳಕೇ ಭೂಮಿಗೆ ಬೀಳುವುದಿಲ್ಲ. ಸೂರ್ಯ ಇದ್ದೇ ಇರುತ್ತಾನೆ. ಮೋಡ ಸರಿಯುವ ತನಕ ಕಾಯಲೇ ಬೇಕು. - ಕಾ.ವೀ.ಕೃಷ್ಣದಾಸ್ Krishna dad Quotes Yashupriya pakshikere