ಆ ನಿನಾದದಲಿ ಲೀನವಾಗು ನೀ ಆ ವೇಣುವಿನಲಿ ಗಾನವಾಗು ನೀ. ಸಪ್ತ ಸಾಗರವ ದಾಟಿ ಬಂದಿದೆ ನಿಷ್ಕಲ್ಮಶ ಪ್ರೀತಿಯ ಸುನಾದ. ನಿಸ್ಸಂಕೋಚವಾಗಿ ಜೀವ ಕೊಡು ಸುಪ್ತ ಮನಸ್ಸಿನ ಭಾವನೆಗಳಿಗೆ. ಬಿಡಿಸಿಕೊಳ್ಳುವೆಯೇಕೆ ಭಾವಗಳ ಬಂಧ ಇರಬಹುದದು ಜನ್ಮ ಜನ್ಮಾಂತರದ ಋಣಾನುಬಂಧ. #ಮನೋಕಾವ್ಯ #YourQuoteAndMine Collaborating with Geethanjali