ರಘುನಂದನರ ಆಪ್ತ ಭಕ್ತ ಕಳಿಯಲೇಂದೆ ಉದ್ಭವಿಸಿದೆ ಅವರ ಸಂಕಷ್ಟ ಸೀತಾರಾಮರ ಹೃದಯದಲ್ಲಿರಿಸಿ ಅವರ ಆಜ್ಞೆಯನ್ನು ವೇದ ವಾಕ್ಯವಂದು ಪರಿಪಾಲಿಸಿ ಲಂಕೆಗೆ ಅಗ್ನಿ ಸ್ಪರ್ಶಸಿ ಸೀತೆಗೆ ರಾಮನ ಯೋಗ ಕ್ಷೇಮ ತಿಳಿಸಿ ಲಂಕಾದೀಶನ ಹುಟ್ಟಡಗಿಸಿ ಮುದ್ದು ಮುಖದ ಮುರುತಿ ಜಗಕೆ ತಿಳಿಸಿದೆ ನಿನ್ನ ಕಿರುತಿ ಕಲಿಯುಗದಲ್ಲಿಯು ನಿನ್ನಯ ನಾಮ ಪಟಿಸಿದವರಿಗೆ ಕಳಿಯುವೆ ಕರ್ಮ.. ಮುದ್ದು ಮುಖದ ದೊರೆ ಆಲಿಸಯ್ಯ ನಮ್ಮಯ ಮೊರೆ.. #vಚಿತ್ರಕ್ಕೊಂದುಬರಹ #ಕೊಲ್ಯಾಬಗಾಗಿ #ಕನ್ನಡ_ಬರಹಗಳು #vasantapart #yqkannada TULASI NAVEEN 🌦 #YourQuoteAndMine Collaborating with Vasant AP Art