Nojoto: Largest Storytelling Platform

ರಘುನಂದನರ ಆಪ್ತ ಭಕ್ತ ಕಳಿಯಲೇಂದೆ ಉದ್ಭವಿಸಿದೆ ಅವರ ಸಂಕಷ್ಟ

ರಘುನಂದನರ ಆಪ್ತ ಭಕ್ತ
ಕಳಿಯಲೇಂದೆ ಉದ್ಭವಿಸಿದೆ
ಅವರ ಸಂಕಷ್ಟ 
ಸೀತಾರಾಮರ ಹೃದಯದಲ್ಲಿರಿಸಿ
ಅವರ ಆಜ್ಞೆಯನ್ನು ವೇದ ವಾಕ್ಯವಂದು ಪರಿಪಾಲಿಸಿ

ಲಂಕೆಗೆ ಅಗ್ನಿ ಸ್ಪರ್ಶಸಿ
ಸೀತೆಗೆ ರಾಮನ ಯೋಗ  ಕ್ಷೇಮ ತಿಳಿಸಿ
ಲಂಕಾದೀಶನ ಹುಟ್ಟಡಗಿಸಿ
ಮುದ್ದು ಮುಖದ ಮುರುತಿ 
ಜಗಕೆ ತಿಳಿಸಿದೆ ನಿನ್ನ ಕಿರುತಿ

ಕಲಿಯುಗದಲ್ಲಿಯು
ನಿನ್ನಯ ನಾಮ ಪಟಿಸಿದವರಿಗೆ ಕಳಿಯುವೆ ಕರ್ಮ..
ಮುದ್ದು ಮುಖದ ದೊರೆ
ಆಲಿಸಯ್ಯ ನಮ್ಮಯ ಮೊರೆ..


 #vಚಿತ್ರಕ್ಕೊಂದುಬರಹ #ಕೊಲ್ಯಾಬಗಾಗಿ #ಕನ್ನಡ_ಬರಹಗಳು 
#vasantapart #yqkannada TULASI NAVEEN 🌦  #YourQuoteAndMine
Collaborating with Vasant AP Art
ರಘುನಂದನರ ಆಪ್ತ ಭಕ್ತ
ಕಳಿಯಲೇಂದೆ ಉದ್ಭವಿಸಿದೆ
ಅವರ ಸಂಕಷ್ಟ 
ಸೀತಾರಾಮರ ಹೃದಯದಲ್ಲಿರಿಸಿ
ಅವರ ಆಜ್ಞೆಯನ್ನು ವೇದ ವಾಕ್ಯವಂದು ಪರಿಪಾಲಿಸಿ

ಲಂಕೆಗೆ ಅಗ್ನಿ ಸ್ಪರ್ಶಸಿ
ಸೀತೆಗೆ ರಾಮನ ಯೋಗ  ಕ್ಷೇಮ ತಿಳಿಸಿ
ಲಂಕಾದೀಶನ ಹುಟ್ಟಡಗಿಸಿ
ಮುದ್ದು ಮುಖದ ಮುರುತಿ 
ಜಗಕೆ ತಿಳಿಸಿದೆ ನಿನ್ನ ಕಿರುತಿ

ಕಲಿಯುಗದಲ್ಲಿಯು
ನಿನ್ನಯ ನಾಮ ಪಟಿಸಿದವರಿಗೆ ಕಳಿಯುವೆ ಕರ್ಮ..
ಮುದ್ದು ಮುಖದ ದೊರೆ
ಆಲಿಸಯ್ಯ ನಮ್ಮಯ ಮೊರೆ..


 #vಚಿತ್ರಕ್ಕೊಂದುಬರಹ #ಕೊಲ್ಯಾಬಗಾಗಿ #ಕನ್ನಡ_ಬರಹಗಳು 
#vasantapart #yqkannada TULASI NAVEEN 🌦  #YourQuoteAndMine
Collaborating with Vasant AP Art