ಚಿತ್ತದಲ್ಲಿ ಚೈತ್ರ ಮಾಸ. ಮನದಲ್ಲಿ ಮಕರಂದ... ಪಸರಿಸಿದೆ ಚೆಲುವಿನ ಘಮ. ಭಾವಗಳ ಸಂಗಮದಲ್ಲಿ ಒಲವಿನ ಮಾಘ ಸ್ನಾನ. ತನ್ಮಯವಾಯ್ತು ಹೃನ್ಮನ. ತನುವಿಗೆ 'ಧನ್ಯ' ತೂಲಿಕಾ ಸ್ಪರ್ಶ. ಅನುರಾಗದ ಮಂದಿರದಲ್ಲಿ ಅನುದಿನ ದೀಪೋತ್ಸವ. ಪ್ರಣಯವೊಂದು ಕಲೆ. ನಿರ್ಮಿಸಬೇಕು ವರ್ಣಮಯ ಲೋಕ; ನಾಚುವಂತೆ ನಾಕ. ವಿಹರಿಸಬೇಕು ಅವಸರಿಸದೇ..🥰 #kvprakashquotes #rzpicprompt3054 #yqrestzone #restzone #collabwithrestzone #yqrz #YourQuoteAndMine Collaborating with Rest Zone