Nojoto: Largest Storytelling Platform

BeHappy 🕉️🪷👼🏻🦚 ನರಜನ್ಮ ಬಂದಾಗ,, ನಾಲಿಗೆ ಇರುವಾಗ

BeHappy 🕉️🪷👼🏻🦚

ನರಜನ್ಮ ಬಂದಾಗ,, ನಾಲಿಗೆ ಇರುವಾಗ ಕೃಷ್ಣ ಏನಬಾರದೆ,,,
ಶ್ರೀ ಕೃಷ್ಣ ಏನಬಾರದೆ,,,4️⃣

ಮಾರ್ಕಂಡೇಯ ಅಲ್ಪಾಯುಷಿ.
ಅದಕ್ಕೇ ಅವರ ಅಪ್ಪ ಅಮ್ಮ,,ಯಾರೇ ಹಿರಿಯರು ಕಂಡರೂ ಕಾಲಿಗೆ ಬಿದ್ದೂ,, ನಮಸ್ಕರಿಸಿ
ಆಶೀರ್ವಾದ ಪಡೆದು ಕೊಂಡು ಬಾ ಅಂದರು.
ಅವನು ಹಾಗೆಯೇ ಮಾಡ್ತಾ ಇದ್ದ,,,
ಎಲ್ಲರೂ ತಮ್ಮ ತಮ್ಮ,, ಆಶೀರ್ವಾದ ಮಾಡುವಾಗ ಹೇಳ್ತಾ ಇದ್ದ,, ಮಾತೂ,,,
*ಧೀರ್ಘಾಶಾಯುಷ್ಮನ್* ಅಂತ.
ಈ ಆಶೀರ್ವಾದ ದ ಫಲವೇ,, ಮಾರ್ಕಂಡೇಯ ಚಿರಾಯು ಆಗಿ *ಯಮಪಾಶ ದಿಂದ,, ಮುಕ್ತಿ ಹೊಂದಿದನಂತೆ*.
ಅದೇ ಈ ವಿಷಯ *ವೈಷ್ಣವ ರಾದ ಶ್ರೀ ರಾಮಾನುಜ ರಿಗೆ,,*
ಗೊತ್ತಿರಲಿಲ್ಲ ಅನ್ನಿಸುತ್ತೆ.

ಗೊತ್ತಿದ್ದರೆ,,ಅವರು ಕೂಡ *ಧೀರ್ಘ ಆಯಸ್ಸು ಹೊಂದುತ್ತಿದ್ದರೋ ಏನೋ*


*||ಶ್ರೀ ಕೃಷ್ಣಾ ಅರ್ಪಣಾ ಮಸ್ತು||*

©KHUSHI BANAVATH
  #beHappy#beoriginalyou#@