ಹದ್ದು ಹದ್ದು ಮೀರದಿರಲಿ ಮಾತು ಬುದ್ದಿ ಕಲಿಸುವ ಮುನ್ನವೇ ಬಿದ್ದ ಮೇಲೆ ಆಳಿಗೊಂದು ಕಲ್ಲಾಗದಂತೆ ಇದ್ದ ಬಿದ್ದ ಮಾನ ಕಳೆಯದಂತೆ.. ಸಂಜೆ ಇದಕ್ಕೆ ಕುಂಚವಿಟ್ಟು ತಿದ್ದಿದನು ಭಾಸ್ಕರನು ಕೆಂಪು ಕೆಂಪಾಗಿ.. ಹಗಲಿಗೊಂದು ಹೆಗಲ ಕೊಟ್ಟು ಮೋಡಕ್ಕೊಂದು ಕೆಲಸನಿಟ್ಟು.. ತಾರೆ ಭಾನಿನಾಲಯಕೆ ಇವುಗಳಲಂಕಾರ ಮುಗಿಲ ಸುತ್ತ ಇರುವ ಹೊತ್ತ ಅಬ್ಬಾ ಅದೇನು ಚಿತ್ತಾರ ಸ್ವರ್ಗಕ್ಕೂ ಹಬ್ಬಿದ ಮತ್ಸರ... ದೀಪಾವಳಿ ಹಬ್ಬದ ಶುಭಾಶಯಗಳು #ಶುಭ ಸಂಜೆ#yqjogi#yqkannada#ramesh nh