🌹 ಸಾಯಿ ನುಡಿಗಳು 🌹 ನೀನು ನಿನ್ನ ಕರ್ತವ್ಯವನ್ನು ನಿಭಾಯಿಸು. ಉಳಿದದ್ದೆಲ್ಲಾ ಈಶ್ವರಾರ್ಪಣೆ ಮಾಡು. ಆ ದೇವದೇವರೇ ಎಲ್ಲಾ ನೋಡ್ಕೊಳ್ತಾರೆ. 14 ಜೂಲೈ 2021. ✍️ ಬಾಪುರಂ ನರಹರಿ ರಾವ್. ಅನಂತಪುರಮು. #ಕನ್ನಡ_ಬರಹಗಳು #ಕನ್ನಡ #ಸಾಯಿರಾಂ #ಸಾಯಿಬಾಬಾ #kannada #saibaba #saibabaquotes #saibabamessages