ಮಾನವತಾವಾದಿ ಬಸವಣ್ಣ ತತ್ವಜ್ಞಾನಿಗಳ ಕಲ್ಪನೆಯ ಕೂಸಾಗಿದ್ದ ಸಮಾನತೆಯನ್ನು ವಾಸ್ತವ ಜಗತ್ತಿಗೆ ಪರಿಚಯಿಸಿ ಅನುಷ್ಠಾನಗೊಳಿಸಿ ಮಾತಿಗಿಂತ ಕೃತಿ ಮೇಲು ಎಂದು ಸಾರಿದ ಮಹಾನ್ ಕ್ರಾಂತಿಕಾರಿಗೆ ಶರಣು ಶರಣು.... ಅರಿವೇ ಗುರುವೆಂಬಂತೆ ಸಾಮಾನ್ಯರಿಗೆ ಆಡುಭಾಷೆಯಲ್ಲಿ ಅನುಭವಗಳ ಸಾರ ತಿಳಿಸುವ ಅನುಭವ ಮಂಟಪವೆಂಬ ಗುರು ಶರಣರ ವೇದಿಕೆ ನಿರ್ಮಿಸಿದ ಗುರುಗಳ ಗುರು ಸದ್ಗುರು ನೀನಗೆ ಶರಣು ಶರಣಾರ್ಥಿಗಳು.... Basava Jayanthi