ಗೊಡ್ಡು ಸಂಪ್ರದಾಯಗಳಿಗೆಲ್ಲ ಸೆಡ್ಡುಹೊಡೆದು ನಿಂತವರು ಕಂದಾಚಾರಗಳನೆಲ್ಲ ಕಡೆಗಿಟ್ಟು, ಸದಾಚಾರಗಳ ಕೊಟ್ಟವರು ಅಸ್ಪುರ್ಶತೆಯನು ಮೆಟ್ಟಿ, ದಿವ್ಯ ಸ್ಪರ್ಶವ ನೀಡಿದವರು ಜಾತಿ ಪ್ರೀತಿಯ ಬಿಟ್ಟು, ಜಾತ್ಯಾತೀತರಾದವರು ಸರಳ ಸಜ್ಜನಿಕೆಯ ಗಣಿಯೇ, ನಮ್ಮ ಶ್ರೀ ಶಿವಮೂರ್ತಿ ಮುರುಘಾ ಶರಣರು— % & PC : Internet