Nojoto: Largest Storytelling Platform

ಪರರ ಅರಿಯುವ ಮುನ್ನ ನಮ್ಮರಿವು ನಮಗಿರಬೇಕು; ವಿಷಯವನರಿಯಬೇಕು

ಪರರ ಅರಿಯುವ ಮುನ್ನ ನಮ್ಮರಿವು ನಮಗಿರಬೇಕು;
ವಿಷಯವನರಿಯಬೇಕು ಉರುವಲು ಪಡೆದು ಅವರ ದೃಷ್ಟಿ.
ಮುಷ್ಟಿಯಷ್ಟಿದೆ ಅರಿತಿರುವುದು, ಅಗಣಿತವಿದೆ ಅವ್ಯಕ್ತ.
ಅರಿವಿನ ಮರೆಯಲಿ ಅವಿತಿರುವುದನು ತಿಳಿದ ಮೇಲೆ
ಮನವಾಗುವುದು ನಿರಾಳ. #ಮಂದಾರ #krantadarshikanti 
ಅರಿವಿನ ಬರಹಕ್ಕೆ ಸ್ಪೂರ್ತಿ #ವಿಜಯ ಸರ್ ಅವರ ಮಾತುಗಳು. 🙏 #YourQuoteAndMine
Collaborating with ಕ್ರಾಂತದರ್ಶಿ ಕಾಂತಿ
ಪರರ ಅರಿಯುವ ಮುನ್ನ ನಮ್ಮರಿವು ನಮಗಿರಬೇಕು;
ವಿಷಯವನರಿಯಬೇಕು ಉರುವಲು ಪಡೆದು ಅವರ ದೃಷ್ಟಿ.
ಮುಷ್ಟಿಯಷ್ಟಿದೆ ಅರಿತಿರುವುದು, ಅಗಣಿತವಿದೆ ಅವ್ಯಕ್ತ.
ಅರಿವಿನ ಮರೆಯಲಿ ಅವಿತಿರುವುದನು ತಿಳಿದ ಮೇಲೆ
ಮನವಾಗುವುದು ನಿರಾಳ. #ಮಂದಾರ #krantadarshikanti 
ಅರಿವಿನ ಬರಹಕ್ಕೆ ಸ್ಪೂರ್ತಿ #ವಿಜಯ ಸರ್ ಅವರ ಮಾತುಗಳು. 🙏 #YourQuoteAndMine
Collaborating with ಕ್ರಾಂತದರ್ಶಿ ಕಾಂತಿ

#ಮಂದಾರ #krantadarshikanti ಅರಿವಿನ ಬರಹಕ್ಕೆ ಸ್ಪೂರ್ತಿ #ವಿಜಯ ಸರ್ ಅವರ ಮಾತುಗಳು. 🙏 #YourQuoteAndMine Collaborating with ಕ್ರಾಂತದರ್ಶಿ ಕಾಂತಿ