ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಕನ್ನಡಾಂಬೆಯ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡೋಣ. ಕರುನಾಡಿನ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸೋಣ. ಕನ್ನಡ ಬೆಳೆಸೋಣ, ಕನ್ನಡ ಕಲಿಸೋಣ ಜೈ ಕನ್ನಡಾಂಬೆ. #ಕರ್ನಾಟಕ #ಕನ್ನಡ #ಕನ್ನಡಾಂಬೆ ©Hashim Bannur | ಹಾಶಿಂ ಬನ್ನೂರು ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಕನ್ನಡಾಂಬೆಯ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡೋಣ. ಕರುನಾಡಿನ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸೋಣ. ಕನ್ನಡ ಬೆಳೆಸೋಣ, ಕನ್ನಡ ಕಲಿಸೋಣ ಜೈ ಕನ್ನಡಾಂಬೆ. #ಕರ್ನಾಟಕ #ಕನ್ನಡ #ಕನ್ನಡಾಂಬೆ #ಹಾಶಿಂ_ಬನ್ನೂರು #hashim_bannur #hashimbannursocialmedia #ಚಿಕ್ಕಬಳ್ಳಾಪುರ #chickballapur