ಕನ್ನಡ ಸಾಹಿತ್ಯ ನನಗೆ ತುಂಬಾ ಇಷ್ಟ ಮತ್ತೆ ಕನ್ನಡ ಕಥೆ ಕಾದಂಬರಿಗಳನ್ನ ಓದಲು ಬರೆಯಲು ತುಂಬಾ ಒಲವು .ನಾನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದು ಬೇರೆಯವರ ಬರವಣಿಗೆ ನೋಡಿಯುಕೂಡ ಇನ್ನು ಹೆಚ್ಚು ಕಲಿಬಹುದು, ತಿಳ್ಕೋಬಹುದು ಅಂತಾ ಮತ್ತೆ ಇಗ ಅದು ತುಂಬಾನೇ ಖುಷಿ ಕೊಟ್ಟಿದೆ ನನ್ನ ಸಾಹಿತ್ಯನು ದಿನೇ ದಿನೇ ಸುಧಾರಿಸಿಕೊಳ್ಳುತ್ತಿದೆ.. ಈ ಒಂದು ವೇದಿಕೆಗೆ ಧನ್ಯವಾದ🙏🙏💐 ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ. ★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದು ಸ್ವರ್ಗದ ಮೊದಲ ನಿಯಮ. #ಜೀವನದ_ಸ್ಪರ್ಶಮಣಿ #ನಿಮ್ಮನ್ನು_ನೀವು_ಸಾಹಿತ್ಯ_ಕ್ಷೇತ್ರದಲ್ಲಿ_ತೊಡಗಿಸಿಕೊಳ್ಳಲು_ಕಾರಣವೇನು..? ಗುರಿ ಮತ್ತು ಉದ್ದೇಶಗಳನ್ನು ತಿಳಿಸಿರಿ. #ದಿನಕ್ಕೊಂದು_ಪ್ರಶ್ನೆ #collab #yqaestheticthoughts #collab_with_kavitt_karmamani #collab with ಮಾನವ ಮನಸ್ಸಿನ ಚಕ್ರವರ್ತಿ #YourQuoteAndMine