ಮತೀಯವಾದ ಜ್ವಾಲೆಯು ಸುತ್ತ ಮುತ್ತಲೂ ಪಸರಿಸಿದೆ ಮಾನವೀಯತೆ ಬೀಸಾಕಿ ನಾವು ಹೆಚ್ಚು ಅನ್ನುವ ಕಿಚ್ಚು ದುರಂತವಾಗಿ ಹಬ್ಬಿದೆ ಮುಗ್ಧ ಮನಸುಗಳ ಮನದಲ್ಲಿ ಅದು ಅವನತಿಗೆ ಕಾರಣವೆಂದು ಅರಿಯದೆ ಹಬ್ಬಿದೆ.... ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಹೊಸತನ #Napowrimokannada #Napowrimo #yqjogi #collabwithjogi #YourQuoteAndMine Collaborating with YourQuote Jogi