ನನಗೇ ಏಕೆ ಇಂಥ ಶಿಕ್ಷೆ ಸಾಕು ಮಾಡು ನಿನ್ನ ಪರೀಕ್ಷೆ ಎದೆ ಭಾರವಾಗಿದೆ ನಿನಗೆ ಕರುಣೆ ಬಾರದೆ ಕೈಯ ಹಿಡಿದು ನಡೆಸು ಬಾಳ ಹಾದಿಯ ಸವೆಸು ನಡು ನೀರಲಿ ಕೈಬಿಡದೆ ಹುಲ್ಲು ಕಡ್ಡಿಯ ಆಸರೆ ನೀಡು ಬದುಕೀತು ಬಡಜೀವ ಮತ್ತೆ ಕಾಣಲಿ ನಗುವ 0443ಎಎಂ10112019 ಅಮು ಭಾವಜೀವಿ ಮುಸ್ಟೂರು #ಏಕೆ #ಶಿಕ್ಷೆ