ನಾನು ಎನ್ನುವ ಅಹಂಕಾರವ ಸುಟ್ಟವರು ನೀವು ಸಕ್ಕರೆಯ ನಾಡಿನ ಅಪ್ಪಟ ಗೌಡ್ತಿ ನೀವು ಸ್ನೇಹಕ್ಕೂ ಬದ್ದರೂ ನೀವು ತಂಟೆಗೆ ಬಂದ್ರೆ ಮೂಟೆಕಟ್ಟೊಕು ತಯಾರಿ ನೀವು ಎದ್ರೆ ಕಾಲ ಹಿಡಿಯೋ ಬಿದ್ರೆ ತಲೆ ಹಿಡಿಯೊ ಜಗತ್ನಲ್ಲಿ ಗಟ್ಟಿಯಾಗಿ ಮೆಟ್ಟಿನಿಲ್ಲೋ ಮಂಡ್ಯ ಗೌಡ್ತಿನೀವು ಸ್ನೇಹಕ್ಕೂ ಬದ್ದ ನೀವು.... ಸಮರಕ್ಕೂ..ಸಿದ್ದ ನೀವು 👍👍👍 ಯಾರ ದಂಡು ದಾಳಿಗೂ ಹೆದರುವವಳಲ್ಲ.. ಸುಳ್ಳು ಹೇಳಿ ಯಾವ ಸಾಮ್ರಾಜ್ಯವನ್ನು ಆಳಬೇಕಿಲ್ಲ #yqjogi #yqkannadaquotes #yqabhignapmgowda #yqmandya #yqbehaviour #YourQuoteAndMine Collaborating with Abhigna P M Gowda