ನಾನೊಂದು ನತದೃಷ್ಟ ಶಾಲೆ ಯಾರಿಗೂ ಕರುಣೆ ಇಲ್ಲ ನನ್ನ ಮೇಲೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದು ನನ್ನ ಬುನಾದಿ ಯಾವಾಗ ಕಳಚಿ ಬೀಳುವೆನೋ ಇಲ್ಲದಾಗಿದೆ ನೆಮ್ಮದಿ ನನ್ನ ಮಡಿಲಲೀ ನಿತ್ಯ ನೂರಾರು ಮಕ್ಕಳ ಸಖ್ಯ ಅವರ ಭವಿಷ್ಯ ಬರಡಾಗುತಿದೆ ನನ್ನ ನಿಲುವೇ ಅಲುಗಾಡುತಿದೆ ನನ್ನವರಿಗೆ ನನ್ನ ಕಾಳಜಿ ಇಲ್ಲ ಬಂದವರಿಗೆ ನನ್ನ ಮರ್ಜಿ ಬೇಕಿಲ್ಲ ಮಳೆ ಬಂದರೆ ಮುಳುಗುವೆ ನಾನು ಬಿಸಿಲಾದರೆ ಬೆವರುವೆನು ಯಾರ ಶಾಪವೋ ಕಾಣೆ ನೀಗದ ನನ್ನ ಈ ಬವಣೆ ನನ್ನನೂ ಒಂದಿಷ್ಟು ಗಮನಿಸಿ ನನಗೂ ಕಾಯಕಲ್ಪ ಕೊಡಿಸಿ ಸಮಸ್ಯೆ ಕೊರಳ ಹಿಸುಕುತಿದೆ ಮಕ್ಕಳ ಭವಿಷ್ಯ ನರಳುತಿದೆ ನಾನು ನೆಲಕಚ್ಚುವ ಮುನ್ನ ಬೇಗ ನೆಲೆಗಾಣಿಸಿ ನನ್ನ 1018ಎಎಂ26092019 *ಅಪ್ಪಾಜಿ ಸುಧಾ ಮುಸ್ಟೂರು #ಅಮು ಭಾವದೂಟ 167 ನಾನೊಂದು ನತದೃಷ್ಟ ಶಾಲೆ ಯಾರಿಗೂ ಕರುಣೆ ಇಲ್ಲ ನನ್ನ ಮೇಲೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದು ನನ್ನ ಬುನಾದಿ ಯಾವಾಗ ಕಳಚಿ ಬೀಳುವೆನೋ