ಗೌತಮ ಬುದ್ಧ ತನ್ನ ತಾನರಿಯಲು ನಮ್ಮೊಳಗಿನ ಪ್ರಜ್ಞೆಯನ್ನು ಜಾಗೃತಗೊಳಿಸುವುದೇ ಜೀವನದ ಸನ್ಮಾರ್ಗವೆಂದು ಬೋಧಿಸಿದ ಮಹಾನ್ ಜ್ಞಾನಿಗೆ ಶರಣಂ ಶರಣಂ ಗಚ್ಛಾಮಿ. ವ್ಯರ್ಥ ಆಚರಣೆಗಿಂತ ಸತ್ಯ ಅನುಷ್ಠಾನವೇ ಮುಖ್ಯವೆಂದು ಸಾರಿದ ಅಹಿಂಸಾ ಸಂತನಿಗೆ ಶರಣಂ ಶರಣಂ ಗಚ್ಛಾಮಿ. ತಕ೯ಕ್ಕೆ ನಿಲುಕಲಾರದ ಅದೆಷ್ಟೋ ಪ್ರಶ್ನೆಗಳಿಗೆ ಅತ್ಯಂತ ಸರಳವಾಗಿ ಉತ್ತರಿಸಿ ಸಂತೈಸಿದ ಯುಗ ಪುರುಷನಿಗೆ ಶರಣಂ ಶರಣಂ ಗಚ್ಛಾಮಿ. ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು Buddha purnami