ಸ್ವಹಿತದಿಂದ ಕುರ್ಚಿಗಾಗಿ ಕಚ್ಚಾಡುತಿದ್ದರೆ ಅದು ಅಧಿಕಾರ ದಾಹ ವಾದೀತು ಅದೇ ಕುರ್ಚಿ ಬಿಟ್ಟು ಪರಹಿತಕ್ಕಾಗಿ ಚರ್ಚೆಮಾಡಿ ಪರಿಹರಿಸಿದರೆ ಪರಚಿಂತನೆಯಾದೀತು #ಸುಕನಸು #ಮೋಹ #ಪ್ರೀತಿ #ಒಲವು Inspired by 1 of d Collab post of ರಮೇಶ್ ಹಡಪದ n ಡಾ.ಮಲ್ಲಿನಾಥ ಎಸ್ ತಳವಾರ #YourQuoteAndMine Collaborating with ಸುಕನಸು