ಅದ್ಭುತ ಲೇಖನ ಬರೆದವರೆಲ್ಲ ಪದವೀದರರಲ್ಲ... ಪದವಿ ಡಾಕ್ಟರೇಟ್ ಪಡೆದವರೆಲ್ಲ ಉತ್ತಮ ಉಪನ್ಯಾಸಕರಲ್ಲ.. ಶಿಷ್ಯಾಂತರಂಗವನ್ನು ಹೊಕ್ಕು ಉತ್ತಮ ಬೆಳೆ ತೆಗೆದವನು ಗುರುಬ್ರಹ್ಮನಾಗುತ್ತಾನೆ.. #mrthoughts #yqjogikannada #yqfeeling #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್