ತಾರೆಗಳು ಬರುವ ಹೊತ್ತಲ್ಲಿ ರವಿ ಮರಯಾಗುವನು ಆ ಗುಡ್ಡದಲಿ ಹೊಳೆಯುವ ಚುಮುನಿ ಬೆಳಕಿನಲಿ ಮರಳಿ ಗೂಡಿಗ್ಹೋಗುವ ಸಮಯದಲ್ಲಿ..!! ದೂರದ ಗುಡ್ಡದಲಿ ತನ್ನ ಕೊನೆಯ ರೂಪ ತೋರಿಸಿ ಅಸ್ತಂಗತನಾಗುವನು ದಿನ ಬೆಳಗೋ ಆ ಭಾಸ್ಕರನು ತಪ್ಪದೇ ಬರುವ ದಿನಕರನು..!! ಎಂದೆನಂತೆ ಅರಳಿ ಬಾಡುವ ಸುಮಗಳು ಬೇಸರದಿ ನೇಸರನ ಕರೆಗೆ ಓಗೊಟ್ಟು ಮುದುಡಿ ಕದಡುವವು..!! ನಾಳಿನ ಕನಸುಗಳನ್ನ ಹೊತ್ತು ತರಲು ಇಂದಿನ ನೋವ ಮರೆತು ಮತ್ತೆ ಬರುವವು ಸೃಷ್ಟಿಯಲಿ ಅರಳಿ ಬಾಳುವುದೊಂದೆ ಕೆಲಸ ಅವನ ದೃಷ್ಟಿಯಲಿ..!! #ಸುಮನ್ #ಸಂಜೆ #ಕನ್ನಡ #ಕನ್ನಡಕವಿತೆ #ಕನ್ನಡ_ಬರಹಗಳು #kannadaquotes #kannada #YourQuoteAndMine Collaborating with ಸುಮನ್ ಎಸ್ ಎಸ್