#ದಿವಾಕರ್ #ಕರ್ನಾಟಕ #ಧರ್ಮ #ದೇವರು #ಜಾತಿ #karnataka #ರಾಜಕೀಯ #ಕನ್ನಡ
ಎತ್ತ ಸಾಗುತ್ತಿದೆ...ಕರ್ನಾಟಕ
ಒಂದು ಕಡೆ ಭ್ರಷ್ಟಾಚಾರ ವಿರುದ್ಧ ಹೋರಾಡಿದವರಿಗೆ
ಸಮಾಜಮುಖಿ ಚಿಂತಕರಿಗೆ ಒಂದೇ ದಿನದಲ್ಲಿ ಬಂಧನ ;
ಧರ್ಮ ದೇವರು ಜಾತಿಯ ವಿಚಾರದಲ್ಲಿ ಹೋರಾಟ ಮಾಡುವವರು ಬೀದಿ ಬದಿಯ ಹೆಣ;
ಸಂವಿಧಾನ ವಿರೋಧಿಗಳಿಗೆ ಕೋಮುವಾದ ಬಿತ್ತುವವರಿಗೆ
ರಾಷ್ಟ್ರೀಯ ಐಕ್ಯತೆಗೆ ದಕ್ಕೆ ತಂದವರಿಗೆ