ಅಂದೇ ನೀ ಎನಗೆ ಸಿಕ್ಕಿದ್ದರೆ ಕೃಷ್ಣ..... ಇಂದು ಜಗತ್ತಿಗೇ ನಾನು ಮತ್ತೊಬ್ಬ ರುಕ್ಮಿಣಿ.... ನೀ ಸಿಗದಿರುವ ವಿರಹದ ಉರಿ.... ಜಗತ್ತಿಗೂ ಗೊತ್ತು... ಕೃಷ್ಣ ... ಅದಕ್ಕೆ ನಾನಾಗಿರುವೆ ಇಂದು... ತೀರದ ಭಾವಗಳ.... ತೀರದ ವಿರಹದ.... ಪ್ರೀತಿಗೆ ಪರ್ಯಾಯ..... #ಕೃಷ್ಣಸಖಿ #ರಾಧೆ_ಕೃಷ್ಣ #ಅವಳ ಸ್ವಗತ