ದೇವರು ಮಮತೆಯ ಒಡಲು ಏರಲು ಏಣಿಯ ನೀಡುವವನು ಅವನೇ ಕಚ್ಚಲು ಬಿಟ್ಟ ಹಾವಿನಿಂದ ರಕ್ಷಿಸುವವನು ಅವನೇ ದೇವನೆಂದರೆ ಅಚಲವಾದ ನಂಬಿಕೆ ಕಾಣದ ರಕ್ಷಾಕವಚವ ಅಳೆಯಲೆತ್ನಿಸುವುದು ಸೃಷ್ಟಿಕರ್ತನನ್ನೇ ಅನುಮಾನಿಸಿದಂತೆ.. #YourQuoteAndMine Collaborating with Preetham Shetty