"ಪ್ರಕೃತಿಯಲ್ಲಿ ಹೇಗೆ ಪಕ್ಷಿ ಹಾರಾಡುತ್ತದೆಯೋ ಹಾಗೆ ಈ ಸಮಾಜದಲ್ಲಿ ನಾನು ಯಾವುದೇ ಅರಿವಿಲ್ಲದೆ ಬದುಕುತ್ತಿದ್ದೆ". *ಆಕಸ್ಮಿಕವಾಗಿ ಆದ ನಿನ್ನ ಪ್ರೀತಿ* ನನ್ನ ಜೀವನದ ಎಲ್ಲಾ ತಪ್ಪುಗಳನ್ನು ತಿದ್ದಿ , "ಜೀವನವೆಂಬ ಬಂಡಿಯನ್ನು ಓಡಿಸಲು ಕೈಜೋಡಿಸಿದೆ ಆದರೆ ಆ ಬಂಡಿ ಗುರಿಮುಟ್ಟುವುದರೊಳಗೆ ನೀನೇ ನನ್ನ ತೊರೆದು ಬಿಟ್ಟೆ............" -ಸ್ನೇಹಜೀವಿ ಮಧುಸೂದನ್ #ನೊಂದ ಹೃದಯದ ಮಾತು#