ದಶಕದ ಪ್ರೀತಿಗೆ ದಾಂಪತ್ಯದ ಬೆಸುಗೆ ಇಟ್ಟೆ.. ಎರಡನೇ ಸಂವಸ್ತರದ ದಾಂಪತ್ಯಕ್ಕೆ ಮುನ್ನುಡಿ ಇಟ್ಟೆ.. ಸಂಭ್ರಮ ಹೆಚ್ಚಿಸುವ ಸೂಚನೆಯನ್ನು ಕೊಟ್ಟೆ.. ಹೇಯ್ ಕ್ರೂರ ವಿಧಿಯೇ ಹೀಗೇಕೆ ಮಾಡಿಬಿಟ್ಟೆ.. ಚಿರು ಮೇಘನಾಳ ಬಿಟ್ಟು,ಮುಗಿಲ ಸೇರಿಬಿಟ್ಟೆ.. ನೀನು ಬಿಟ್ಟು ಹೋಗಿ ಕನ್ನಡ ಚಿತ್ರರಂಗಕ್ಕೂ,ಮನೆಯವರಿಗೂ, ನಿನ್ನೆಲ್ಲ ಅಭಿಮಾನಿಗಳಿಗೂ ಭರಿಸಲಾರದಂತ ನೋವು ಕೊಟ್ಟೆ.. ಮತ್ತೆ ಹುಟ್ಟಿ ಬಾ ಚಿರಂಜೀವಿ ಸರ್ಜಾ..🙏 Rip... ಚಿರಂಜೀವಿ ಸರ್ಜಾ..🙏 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರು ಸಾಲುಗಳು #Usiru Saalugalu