White ಸುವಿಚಾರಗಳನ್ನು ಬಣ್ಣವಾಗಿಸಿದೆ, ಕವಿತ್ವದ ಹೃದಯ ನೀಡಿದೆ, ಆತ್ಮಸ್ಥೈರ್ಯವ ತುಂಬಿದೆ, ಮನಸ್ಸಾಕ್ಷಿಯ ಜಾಗೃತಗೊಳಿಸಿದೆ, ಆತ್ಮ ಪ್ರೇರಣೆಗೆ ಸಹಕರಿಸಿದೆ, ಆಧ್ಯಾತ್ಮದ ದಿವ್ಯ ಅನುಭವ ಕೊಡಲು ಗುರುವಾಗಿ ಬಾಳಲಿ ಬಂದು ಹೃದಯೇಶ್ವರನ ಕರುಣಿಸಿದೆ. ಶ್ರೀ ಗುರು ಬಸವಣ್ಣ.... ಪಾರ್ವತಿ ಎಸ್ ಕಂಬಳಿ ©PARVATI KAMBLI #Thinking