ಅವಶ್ಯಕತೆ ಅನಿವಾರ್ಯತೆ ಮದ್ಯೆ ನಿನ್ನ ನೀನು ಬಂಧಿಯಾದರೆ ಮನುಷ್ಯತ್ವಕ್ಕೆ ಬೆಲೆ ಇರುವುದೇ?? ಕೊನೆ ಕ್ಷಣದಲ್ಲಿ ಸಹ ನಿನ್ನ ಸ್ವಾರ್ಥವೇ ನಿನಗೆ ಪ್ರಧಾನವಾದರೆ ಜೀವನಕ್ಕೆ ಅರ್ಥ ಸಿಗುವುದೇ? ಸಮಯ ಕ್ಷಣಿಕ ಮನಸೇ ತಿರುಗಿ ನೋಡಿದರೆ ತಿಳಿಯುತ್ತದೆ.. ಭಾವನೆ ಅರ್ಥವಾದರೆ ಸಾಕೆ, ಭಾವನೆಗಳಿಗೆ ಜೀವ ಬೇಡವೇ!! ಪ್ರತಿ ಭಾವನೆ ಇಲ್ಲದೆ ಬದುಕು, ಹೇಳದೆ ಉಳಿದ ಮೌನ ಎಲ್ಲವೂ ಮುಗಿದು ಹೋಗಿದೆ ಎನ್ನುವ ಕೊರಗು ಮನುಷ್ಯನನ್ನು ಎಂದೂ ಪ್ರಶ್ನಿಸದೆ ಬಿಡುವುದೇ! ಈ ಜೀವನದ ಕೊನೆ ಉಸಿರುರಿರುವರೆಗೂ ಉತ್ತರಿಸದೆ ಹೋಗು ಮರಳಿ ನೋಡದಿರು ಮನವೇ.... ಮೌನವೇ ಉತ್ತರವಾಗಿತ್ತು... #netrapatil #netra #life #sailence #humanity