ಹೃದಯ ಹಗುರವಾಗಿ ಮಡುಗಟ್ಟಿದ ಮೋಡವು ಕರಗುತ್ತಿದೆ ಬದುಕೆಂಬ ನಿತ್ಯಹರಿದ್ವರ್ಣ ಕಾನನ ನೀನಾಗಿ ನಾ ಮಳೆಯಾಗಿ ಶರಣಾಗಿ ನಾಡಿಗೆ ಬರಲು ಪಿಸುಮಾತಿನಲ್ಲಿ ತುಸು ಮೆಲ್ಲನೆ ನುಡಿ ಗೆಳತಿ.. #yqjogi_kannada#ಉಸಿರು#ನೀನು#ಮರಣ#ನಾನು #YourQuoteAndMine Collaborating with ಡಾ. ಮಲ್ಲಿನಾಥ ಶಿ ತಳವಾರ