ಅಂತರ್ಯುದ್ಧ ನಡೆಯಲೇಬೇಕಾಗಿದೆ, ನಮ್ಮೊಳಗವಿತಿರುವ ಒಳಿತುಕೆಡಕುಗಳ ನಡುವೆ, ಮನ:ಸಾಕ್ಷಿಯ ಆಯುಧ ಝಳಪಿಸಬೇಕಾಗಿದೆ, ಗೆಲುವು ಯಾವುದಕ್ಕೆಂಬ ಆಯ್ಕೆಯೂ ನಮ್ಮದಾಗಿದೆ, ಆತ್ಮವಿಶ್ವಾಸದ ವಿಜಯದಶಮಿ ವೈಭವದಿಂದ ಆಚರಿಸಲು! #ಯುದ್ಧ #ವಿಜಯದಶಮಿ #yqkannadaquotes #yqjogiyqkannada