ಕಾಲವೆಂಬ ತೂಗುಗತ್ತಿಯ ಕೆಳನಿಂತು ಕಾಯಕ ಮಾಡಿ ಕಾಯವ ತಣಿಸದೆ ಕಾಲನ್ನು ಇನ್ನೊಬ್ಬನ ತುಳಿಯಲು ಬಳಸಿ ಬೆಳೆಯಲೆತ್ನಿಸಿದರೆ ಬದುಕು ಬಂಗಾರವಾಗದು ಮನುಜ, ಎಲ್ಲರೊಳಗೊಂದಾಗಿ ಬೆರೆತು ಬಾಳಿದರೆ ಬದುಕು ಸಾರ್ಥಕ ಅರಿತು ಬಾಳು, ತುಳಿದು ತುಚ್ಛನಾಗಬೇಡ.. ಥ್ಯಾಂಕ್ಯೂ ಶ್ರೀ ಆಹ್ವಾನಿಸಿದಕ್ಕೆ😍 ಭಾನುವಾರದ ವಿಶೇಷ ಹಿತನುಡಿ[8] ಶುಭ ಮುಂಜಾನೆ #ಮಾಲಾಶ್ರೀ_ಭರ್ದಿ #ಜೀವನಸಲಹೆ #openforcollaboration #YourQuoteAndMine Collaborating with Malashree Bhardi #ವೀ_ಪದಗಳು