ಹಣದಲ್ಲಿ ಬಡವರಾದರು.. ಚಿಂತೆಯಿಲ್ಲ ಗುಣದಲ್ಲಿ ಬಡವಾರಾಗದೆ... ಇರುವುದು ಒಳಿತು ಇಂದಿನ ದಿನ.. ಹಣ ಗುಣಗಳ ಅಹ್ವಾನದಿ.. ಗುಣವನ್ನೇ ವರಿಸಿದರೆ... ಹಣ ತಂತಾನೆ ಬರುವುದು ನಮ್ಮ ಹಿಂಬಾಲಿಸಿ ಭಾನುವಾರದ ವಿಶೇಷ ಹಿತನುಡಿ[9] ಶುಭ ಮುಂಜಾನೆ #ಮಾಲಾಶ್ರೀ_ಭರ್ದಿ #ಜೀವನಸಲಹೆ #ಪ್ರೀತಿಸ್ನೇಹ #ನಂಬಿಕೆ_ಇರಲಿ #ವಿಶೇಷವಾಣಿ #openforcollaboration #YourQuoteAndMine Collaborating with Malashree Bhardi