ತಕ್ಕಡಿಯಲ್ಲಿ ತೂಗುತ್ತಿದೆ.
ದುರ್ಯೋಧನನ ದೃಷ್ಟಿಯಲ್ಲಿ ಅವನ ನೀತಿಯೇ ಪುಣ್ಣ
ಅರ್ಜುನನ ನೀತಿಯೇ ಪುಣ್ಯ
ಹಾಗೇ ರಾಮ, ರಾವಣ, ವಿಭೀಷಣ, ಹನುಂತ, ಸೀತೆ, ಊರ್ಮಿಳಾ, ದ್ರೌಪದಿ ಅವರವರ ದೃಷ್ಟಿಯಲ್ಲಿ ಅವರು ಮಾಡಿದ್ದೆಲ್ಲಾ ಪುಣ್ಯ
ಹಾಗಾದರೆ ಪಾಪ ಪುಣ್ಯ ಅಂದರೆ ಏನು???
#ಫಲ #yqjogi#yqkannada#Collab#collabwithjogi#YourQuoteAndMine
Collaborating with YourQuote Jogi