ಆಡಂಬರದ ವಿಡಂಬನೆಯಾಗಿದೆ ಹಬ್ಬ ಭಕ್ತಿ ಮೇಲೆ ಭಯ ಹೊದ್ದರೇನು ಹಬ್ಬ ಹಿಂಡಿಹೀರುವ ದೇವರ ಮಧ್ಯವರ್ತಿ ಡಂಭಾಚಾರದ ಉತ್ಪ್ರೇಕ್ಷೆಯ ಕೀರ್ತಿ ಅಜೀರ್ಣವೆನಿಸುವ ನೈವೇದ್ಯಯ ತಟ್ಟೆ ಜಪತಪ ಪೂಜೆಗಳ ದೊಂಬರಾಟ ಫೇಸ್ಬುಕ್ಕು ವಾಟ್ಸ್ಯಾಪ್ ಸೆಲ್ಫೀಗಳ ಮಧ್ಯೆ ಹಬ್ಬಗಳ ಅಪಹಾಸ್ಯ ಮಾಡಿದ್ದೇ ಸುದ್ದಿ ಇನ್ಯಾತಕೆ ಹಬ್ಬ ಇದ್ದುಬಿಡಿ ನಿಮ್ಮಷ್ಟಕ್ಕೆ ತಕರಾರು ತೆಗೆಯನು ಎಂದೂ ಪರಮಾತ್ಮ. #ಕನ್ನಡಬರಹ #csmayachari #kannadaquotes #lifelessons #yqquotes #yqdidi #ಹಬ್ಬ