*ಪರಿಸರ* ಸ್ವಾರ್ಥಕ್ಕೆ ಬಿದ್ದು ನೀಡಿದೆ ಅವಿರತ ಕೊಡಲಿ ಪೆಟ್ಟು ಕ್ಷಮಿಸಿ ಬಿಡು ನೀನೊಮ್ಮೆ ದುರಾಸೆಯ ಈ ಜಗವನು ಪ್ರಕೃತಿಯನು ಹಾಳುಗೆಡುವಿದ ನೀ ಒಂದು ಪ್ರೇತಾತ್ಮ.. ಅಡವಿ ಅಳ್ಸಿ ನಡುವೆ ನಿಲ್ಲುತಿವೆ ಅಕ್ರಮ ನೆಲೆ.. ಗಾಳಿ ಕೊಡುವ ಮಳೆ ತರುವ ನೀನು ಪರಮಾತ್ಮನೇ.. *ರಮೇಶ್ ಹಡಪದ* #ಪರಿಸರ ದಿನದ ಶುಭಾಶಯಗಳು#ಆಲದನೆರಳು-ಕನ್ನಡಮ್ಯಾಗಜೀನ್ #yqjogi#yqkannada#ramesh h