ಭಾವಗೀತೆ *ಮತ್ತೆ ಮೂಡದೆ ನಿನ್ನೊಲವು* ಬಾಳ ಚೆಂದ್ರಮ ಮೂಡಿರುವ ಚೆನ್ನ ಒಲವಿಗೆ ತಡಕಾಡುವ ಎದೆಯಾಳದಿ ನೀ ಗಮನಿಸದೆ ಒಲವ ಸಾವಿನ ಒಳ ಭಾದೆ.. ಮರಳುತನವೇಕೆ ಓ..ಮನ ಎಲ್ಲಿ ಹೋಯ್ತು ನಿನ್ನ ಗಮನ.. ಇರುಳು ಕಾಡುವ ಭಾವಗಳು ಕೊರಳ ಹಿಂಡಿವೆ ನೋವುಗಳು.. ಒಲವ ಕನಸಿನಾ ಕನ್ನಿಕೆಯೇ ವಿರಹದುರಿಯ ನೀನರಿಯೇ.? ಚೆಲುವ ಮನಸಿನ ಕಾವ್ಯವೇ ನನ್ನೊಲವ ಸಾವನೆ ಸಾರಿವೆ.. ನೀನಿರದೆ ಜಗವಿದು ಮೌನ ಮಿಡಿದ ಹೃದಯವೆ ಸ್ಥಂಬನ.. ಮತ್ತೆ ಮೂಡದೆ ಒಲವ ಸಾಲು ಸಾಲುಗಟ್ಟಿದ ಕಂಬನಿಯಲು.. ನೀ ಬಾ ಬೇಗ ನನ್ನೋಲವೆ ಉಸಿರೊಂದನು ಹಿಡಿದಿರುವೆ ಒಡಲ ಸ್ವಪ್ನಗಳೇ ಮೈದಾಳಿ ಸೂಸಲಿ ಪ್ರೇಮದ ತಂಗಾಳಿ.. - ಲಕುಮಿಕಂದ ಮುಕುಂದ ©Lakumikanda Mukunda #WalkingInWoods #ಲಕುಮಿಕಂದ #ಭಾವಗೀತೆ #ಒಲವು