"ಇರುಳು ಮಲಗಿ ಬೆಳಿಗ್ಗೆ ಮೇಲೇಳುವಾಗ, ಬೇಸರವೇ ಹರಡಿಹುದು ಹಾಸಿಗೆಯ ತುಂಬಾ. ಲೆಕ್ಕಿಸದೆ ತಿಕ್ಕಿಸದೆ ಮೇಲೆದ್ದು ಹೊರಟಾಗ, ಕಾರಣಹೀನ ಕಿರಣಗಳ ಹುಂಬ ಬಿಂಬ." ಕವನದ ಶೀರ್ಷಿಕೆ: ಸೀದಾ ಸಾದ ನಿದ್ದೆ! ಬೇಸರವನ್ನೆಲ್ಲಾ ಹಾಸಿಗೆಯಲಿಟ್ಟು, ಮೇಲೇಳುತ್ತೇನೆ ದಿನಕ್ಕೆ ಕಾರಣಕೊಟ್ಟು. ಮರಳುವುದು ಮಲಗಲು ಮತ್ತದೇ ರಾತ್ರಿ, ಅದೇ ಮಸಿಯ ಮೇಗಂಟಿಸಿಕೊಂಡು ಮತ್ತದನೇ ಹರಡುತ್ತಾ ಮನದ ಒಳಗೆ, ಕಾಯುತ್ತೇನೆ ಇರುಳುರಲು ಹೀಗೆ,