ಮುಂದೆ ನಿಂತ ಅರ್ಜುನನನು ಆಲಂಗಿಸುವಂತಿಲ್ಲ... ನಾನೇ ನಿನ್ನ ಅಣ್ಣ ಎಂದು ಹೇಳಿ ಅಳುವಂತಿಲ್ಲ... ಕೊಟ್ಟ ಕರ್ಣಕುಂಡಲಗಳ ಮರಳಿ ಪಡೆವಂತಿಲ್ಲ.... ಕೊನೆ ಉಸಿರಿನ ಕ್ಷಣದಲೂ ತಾಯಿಯ ಮಡಿಲು ಸಿಗಲಿಲ್ಲ.... ಏನು ಬೇಡಿದರು ಕೊಡುತಿದ್ದ ಕರ್ಣನಿಗೆ... ತಾನೂ ಬಯಸಿದ್ದು ಎಂದೂ ದೊರೆಯಲಿಲ್ಲ... ಅಧರ್ಮದ ಹಾದಿ ಎಂದೆಂದಿಗೂ ತರವಲ್ಲ... #yqjogi #yqkannada #೫ #karna #kannadapoem