ಸರಳತೆಯೇ.. ಸರ್ವ ಸಿದ್ಧಿಯ ಆದಿ ಮತ್ತು ಅಂತ್ಯ ಅರಿಯಬೇಕು... ಕಳೆದು ಮನದ ಮೌಢ್ಯ ಜಗದ ಬಿಂಬ...ಕಾಣಲು ನಿರ್ಮಲತೆಯು ಬೇಕು ನಿತ್ಯ ©ದೇವ ದೋಮಯ್ಯ #kannada #srikrishna