Nojoto: Largest Storytelling Platform

ಚೀನಾದ ಕರಾಳ ಮುಖವಾಡ ಸತ್ಯ ಸತ್ಯ ಸತ್ಯ‌..! ಕ್ಯಾಪ್ಶನ್ ಓದಿ

ಚೀನಾದ ಕರಾಳ ಮುಖವಾಡ
ಸತ್ಯ ಸತ್ಯ ಸತ್ಯ‌..!
ಕ್ಯಾಪ್ಶನ್ ಓದಿರಿ. ಚೀನಾ ಜಗತ್ತಿಗೆ ಮೋಸ ಮಾಡಿ ಯಶಸ್ಸು ಕಂಡಿದೆ..ಇದನ್ನು ನಾನು ಕರೋನಾ ಪ್ರಾರಂಭದ ದಿನದಿಂದ ಹೇಳುತ್ತಿದ್ದೇನೆ

ಕೊರೋನಾ ಇದೊಂದು ಚೀನಾ ತನ್ನ ದೇಶವನ್ನು ಜಗತ್ತಿನ ಬಲಿಷ್ಠ ಮತ್ತು ಚಾಣಕ್ಯ ದೇಶ ಎಂಬುದನ್ನು ಸಾಬೀತು ಮಾಡಲು ಕರೋನ ಎಂಬ ಬಾಕ್ಟೀರಿಯಾ ಮುಗ್ಧರ ಮೇಲೆ ಪ್ರಯೋಗಿಸಿ ಯೊರೋಪ್ ಮತ್ತು ಅಮೇರಿಕಾ ದೇಶದವರು ತನ್ನ ದೇಶದಲ್ಲಿ ಮಾಡಿದ ಹೂಡಿಕೆಯನ್ನು ಕಾನೂನು ಬದ್ಧವಾಗಿ ತನ್ನ ರಾಷ್ಟ್ರೀಯ ಸಂಪತ್ತನ್ನಾಗಿ ಮಾಡಿಕೊಂಡಿದೆ, ಚೀನಾದಲ್ಲಿ ಯೊರೋಪ್ ಮತ್ತು ಅಮೇರಿಕಾದವರು ಯಾವ ಉದ್ಯಮದಮೇಲೆ ಹೋಡಿಕೆ ಮಾಡಿ ಹೇರಳ ಲಾಭವನ್ನು ಪಡೆಯುತ್ತಿದ್ದರು, ಈ ಹೂಡಿಕೆ ಷೇರು ಮಾರುಕಟ್ಟೆಯ ವಿಧಾನದಲ್ಲಿ ಹೂಡಿಕೆಯಾಗಿತ್ತು, ಚೀನಾದವರ ಹಣಕಾಸು ಅಷ್ಟೊಂದು ಸುಭದ್ರವಾಗಿರಲಿಲ್ಲ ಅಂದರೆ ಚೀನಾದವರು ಹಣದುಬ್ಬರದಲ್ಲಿ ಸಿಲುಕಿದ್ದರು ಇದರ ಅರ್ಥ ಚೀನಾದ GDP ಹೇರಳವಾಗಿ ಕುಸಿದು Bankruptcy ಪರಿಸ್ಥಿತಿಯ ಕಡೆಗೆ ಮುನ್ನುಗ್ಗುತ್ತಿತ್ತು ಚೀನಾದ ಬ್ಯಾಂಕ್ ಈ ಒಂದು ಪರಿಸ್ಥಿತಿಯನ್ನು ಚೀನಾದ ಅಧ್ಯಕ್ಷರಿಗೆ ಮನವರಿಕೆ ಮಾಡಿದ್ದರು, ಚೀನಾ ಹೇಗಾದರು ಮಾಡಿ ಈ ಪರಿಸ್ಥಿಯಿಂದ ಮೇಲೆ ಬರಬೇಕಿತ್ತು ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ, ಚೀನಾ ತನ್ನ ದೇಶ ತಾನೊಂದು ಬಲಾಢ್ಯ ಬಲಿಷ್ಠ ಮತ್ತು ಬುದ್ದಿವಂತ ದೇಶ ಎಂದು ಹೇಳಿಕೊಂಡು ಬಂದು ಯಶಸ್ಸನ್ನು ಕಂಡಿದೆ, ಇಂದು ಭಾರತದಲ್ಲಿಯೂ ಭಾರತೀಯರು ಉತ್ಪಾದನೆ ಮಾಡಿದ ಭಾರತದ ವಸ್ತುಗಳು ಪ್ರತಿ ಮನೆಯಲ್ಲಿ ಸಿಗುವುದು ಕಷ್ಟ ಆದರೆ ಚೀನಾ ಉತ್ಪಾದನೆ ಮಾಡಿದ ವಸ್ತು ಸಿಗದೇ ಇರುವ ಮನೆ ಸಿಗುವುದು ಅಸಾಧ್ಯ.. ಇದು ಚೀನಾದವರ ಯಶಸ್ಸು ಎಂದು ಹೇಳಿದರೆ ತಪ್ಪಾಗದು. ಚೀನಾದವರು ತನ್ನ ದೇಶದ ಪರಿಸ್ಥಿತಿ ಸುಧಾರಿಸ ಬೇಕು ಮತ್ತು ಅಮೇರಿಕಾ ಯುರೋಪ್ ದೇಶದವರು ಹೂಡಿದ ಬಂಡವಾಳವನ್ನು ಕಾನೂನು ಬದ್ಧವಾಗಿ ತನ್ನ ದೇಶದ ಪಾಲಾಗಬೇಕು ಇದರ ಮೊದಲ ಹೆಜ್ಜೆ ಕರೋನಾ ವೈರಸ್...ಕರೋನಾ ವೈರಸ್ ನ್ನು ತಾನೇ ಹರಡಿ ತನ್ನದೇಶದ ಕೆಲ ಬಡಪ್ರಜೆಗಳ ಪ್ರಾಣವನ್ನು ತೆಗೆದು ಯುರೋಪ್ ಮತ್ತು ಅಮೇರಿಕಾದವರು ಹೂಡಿದ ಬಂಡವಾಳವನ್ನು ಕಾನೂನು ಬದ್ಧವಾಗಿ ತನ್ನ ಸಂಪತ್ತನ್ನಾಗಿ ಮಾಡಿಕೊಂಡಿದೆ...

ಮೊದಲು ಚೀನಾ ಕರೋನಾ ವೈರಸ್ ನ್ನು ಎಲ್ಲಿ ಯಾವ ಪ್ರದೇಶದಲ್ಲಿ ಹರಡಬೇಕು ಎಂಬುದನ್ನು ನಿಶ್ಚಯಮಾಡಿಕೊಂಡಿದೆ ಅದಕ್ಕೆ ಅವರು ನಿಗಧಿಮಾಡಿದ ಸ್ಥಳ ವುಹಾನ್ ಎಂಬ ಪಟ್ಟಣ, ವುಹಾನ್ ಪಟ್ಟಣ ಒಂದು ವಿಚಿತ್ರ ಪಟ್ಟಣ (ಅಂತರ್ಜಾಲದಲ್ಲಿ ಸಿಗುವ ಮಾಹಿತಿಯಂತೆ) ಈ ಪಟ್ಟಣದಲ್ಲಿ ಶ್ರೀಮಂತರು ಬಹಳ ಕಡಿಮೆ, ಸ್ವಚ್ಚತೆಯ ಸಂತಾನವಿಲ್ಲ, ನನ್ನ ಕೆಲ ಪರಿಚಯಸ್ಥರು ಹೇಳುವ ಪ್ರಕಾರ ಚೀನಾದ ಕೆಲವು ನಗರಗಳು ಮಾತ್ರ ಸ್ವಚ್ಚತೆಗೆ ಹೆಸರುವಾಸಿ ಆದರೆ 60% ಚೀನಾದ ಹಳ್ಳಿ ಮತ್ತು ನಗರಗಳು ನಮ್ಮ ಬೆಂಗಳೂರಿನ ಶಿವಾಜಿನಗರ, ಕಲಾಸಿಪಾಳ್ಯ, ಟಾನರಿ ರಸ್ತೆಗ್ಗಿಂತಲೂ ಅಸಹ್ಯವಾಗಿವೆಯಂತೆ (ನಾನು ನೋಡಲಿಲ್ಲ ಅವರು ಹೇಳಿದ್ದು ಬರೆದಿದ್ದೇನೆ) ಇದರಲ್ಲಿ ವುಹಾನ್ ಎಂಬ ನಗರ ಕರೋನ್ ವೈರಸ್ ನ್ನು ಹರಡಲು ಅತ್ಯಂತ ಪ್ರಶಸ್ತ್ಯ ನಗರವಾಗಿತ್ತು ಕಾರಣ ಅಲ್ಲಿ ಇದ್ದ ಒಂದು ಮಾರುಕಟ್ಟೆ ಆ ಮಾರುಕಟ್ಟೆಯಲ್ಲಿ ಸಿಗದೇ ಇರುವ ಪ್ರಾಣಿಗಳಲಿಲ್ಲ, ಖರೀದಿದಾರನಿಗೆ ಶುದ್ಧನೀರಿನಲ್ಲಿ ಇಟ್ಟಿರುವ ಪ್ರಾಣಿಗಳು ಸಿಗುತ್ತವೆ ಮನುಷ್ಯನ ಉಚ್ಚೆ ಕಕ್ಕದಲ್ಲಿ ಇಟ್ಟಿರುವ ಪ್ರಾಣಿಗಳೂ ಸಿಗುತ್ತವೆ ಖರೀದಿದಾರ ಅವನ ಮನಸ್ಥಿತಿ ಮತ್ತು ರುಚಿಯಂತೆ ಖರೀದಿಮಾಡಬಹುದು, ಆದ್ದರಿಂದ ವುಹಾನ್ ಸೂಕ್ತಜಾಗವೆಂದು ನಿರ್ಧಾರಮಾಡಿದ್ದಾಯಿತು, ಎರಡನೇ ಹೆಜ್ಜೆ ಕರೋನಾ ವೈರಸ್ ಗೆ ಲಸಿಕೆಯನ್ನು ಕ೦ಡು ಹಿಡಿಯಬೇಕು ಇದನ್ನು ಚೀನಾ ಸಿದ್ಧ ಮಾಡಿಕೊಂಡು ಶೇಖರಣೆ ಮಾಡಿಕೊಂಡಿತು, ಮೂರನೆಯದು ತುರ್ತು ಆಸ್ಪತ್ರೆ ಇದಕ್ಕೆ ಎಲ್ಲ ಸಿದ್ಧತೆಯನ್ನು ಮಾಡಿದ್ದಾಯಿತು, ನಾಲ್ಕನೇ ಹೆಜ್ಜೆ ಮಾಧ್ಯಮಗಳ ಖರೀದಿ ಯಾ ಮಾಧ್ಯಮದವರ ಮೇಲೆ ಒತ್ತಡಹೇರಿ ಕರೋನಾ ವೈರಸ್ ಬಗ್ಗೆ ಜಾಗತೀಕ ಮಟ್ಟದಲ್ಲಿ ಭಯವನ್ನು ಸೃಷ್ಟಿಸುವುದು, ಐದನೇ ಮತ್ತು ಕೊನೆಯ ಹೆಜ್ಜೆ ಮಾರುಕಟ್ಟೆಯಲ್ಲಿ ಅಮೇರಿಕಾ ಮತ್ತು ಯುರೋಪ್ ನವರು ಹೂಡಿದ ಬಂಡವಾಳವನ್ನು ಖರೀದಿಸುವುದು....

ಮೊದಲನೇ ಹೆಜ್ಜೆ - ವುಹಾನ್ ನಗರದಲ್ಲಿ ವೈರಸ್ ಸೋರಿಕೆಯ ಒಂದು ಸುದ್ಧಿ ಮತ್ತು ಕೆಲವರ ಸಾವು...ಯಶಸ್ಸು ಕಂಡಿತು...ಆದರೆ ಅದಕ್ಕೆ ಮಾಧ್ಯಮದವರು ಪ್ರಸಾರದ ಮೇಲೆ ನಿರ್ಭಂಧವಿತ್ತು, ವುಹಾನ್ ನಗರದಲ್ಲಿ ಹೆಚ್ಚಿನ ಸಾವುಗಳಾದಾಗ ಮಾಧ್ಯಮಕ್ಕೆ ಪ್ರವೇಶ....ಅಂದಾಜು ಫೆಬ್ರವರಿ ತಿಂಗಳು...ಆದರೆ ಮೊದಲು ಕಂಡ ಕೇಸ್ ಡಿಸೆಂಬರ್....
ಚೀನಾದ ಕರಾಳ ಮುಖವಾಡ
ಸತ್ಯ ಸತ್ಯ ಸತ್ಯ‌..!
ಕ್ಯಾಪ್ಶನ್ ಓದಿರಿ. ಚೀನಾ ಜಗತ್ತಿಗೆ ಮೋಸ ಮಾಡಿ ಯಶಸ್ಸು ಕಂಡಿದೆ..ಇದನ್ನು ನಾನು ಕರೋನಾ ಪ್ರಾರಂಭದ ದಿನದಿಂದ ಹೇಳುತ್ತಿದ್ದೇನೆ

ಕೊರೋನಾ ಇದೊಂದು ಚೀನಾ ತನ್ನ ದೇಶವನ್ನು ಜಗತ್ತಿನ ಬಲಿಷ್ಠ ಮತ್ತು ಚಾಣಕ್ಯ ದೇಶ ಎಂಬುದನ್ನು ಸಾಬೀತು ಮಾಡಲು ಕರೋನ ಎಂಬ ಬಾಕ್ಟೀರಿಯಾ ಮುಗ್ಧರ ಮೇಲೆ ಪ್ರಯೋಗಿಸಿ ಯೊರೋಪ್ ಮತ್ತು ಅಮೇರಿಕಾ ದೇಶದವರು ತನ್ನ ದೇಶದಲ್ಲಿ ಮಾಡಿದ ಹೂಡಿಕೆಯನ್ನು ಕಾನೂನು ಬದ್ಧವಾಗಿ ತನ್ನ ರಾಷ್ಟ್ರೀಯ ಸಂಪತ್ತನ್ನಾಗಿ ಮಾಡಿಕೊಂಡಿದೆ, ಚೀನಾದಲ್ಲಿ ಯೊರೋಪ್ ಮತ್ತು ಅಮೇರಿಕಾದವರು ಯಾವ ಉದ್ಯಮದಮೇಲೆ ಹೋಡಿಕೆ ಮಾಡಿ ಹೇರಳ ಲಾಭವನ್ನು ಪಡೆಯುತ್ತಿದ್ದರು, ಈ ಹೂಡಿಕೆ ಷೇರು ಮಾರುಕಟ್ಟೆಯ ವಿಧಾನದಲ್ಲಿ ಹೂಡಿಕೆಯಾಗಿತ್ತು, ಚೀನಾದವರ ಹಣಕಾಸು ಅಷ್ಟೊಂದು ಸುಭದ್ರವಾಗಿರಲಿಲ್ಲ ಅಂದರೆ ಚೀನಾದವರು ಹಣದುಬ್ಬರದಲ್ಲಿ ಸಿಲುಕಿದ್ದರು ಇದರ ಅರ್ಥ ಚೀನಾದ GDP ಹೇರಳವಾಗಿ ಕುಸಿದು Bankruptcy ಪರಿಸ್ಥಿತಿಯ ಕಡೆಗೆ ಮುನ್ನುಗ್ಗುತ್ತಿತ್ತು ಚೀನಾದ ಬ್ಯಾಂಕ್ ಈ ಒಂದು ಪರಿಸ್ಥಿತಿಯನ್ನು ಚೀನಾದ ಅಧ್ಯಕ್ಷರಿಗೆ ಮನವರಿಕೆ ಮಾಡಿದ್ದರು, ಚೀನಾ ಹೇಗಾದರು ಮಾಡಿ ಈ ಪರಿಸ್ಥಿಯಿಂದ ಮೇಲೆ ಬರಬೇಕಿತ್ತು ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ, ಚೀನಾ ತನ್ನ ದೇಶ ತಾನೊಂದು ಬಲಾಢ್ಯ ಬಲಿಷ್ಠ ಮತ್ತು ಬುದ್ದಿವಂತ ದೇಶ ಎಂದು ಹೇಳಿಕೊಂಡು ಬಂದು ಯಶಸ್ಸನ್ನು ಕಂಡಿದೆ, ಇಂದು ಭಾರತದಲ್ಲಿಯೂ ಭಾರತೀಯರು ಉತ್ಪಾದನೆ ಮಾಡಿದ ಭಾರತದ ವಸ್ತುಗಳು ಪ್ರತಿ ಮನೆಯಲ್ಲಿ ಸಿಗುವುದು ಕಷ್ಟ ಆದರೆ ಚೀನಾ ಉತ್ಪಾದನೆ ಮಾಡಿದ ವಸ್ತು ಸಿಗದೇ ಇರುವ ಮನೆ ಸಿಗುವುದು ಅಸಾಧ್ಯ.. ಇದು ಚೀನಾದವರ ಯಶಸ್ಸು ಎಂದು ಹೇಳಿದರೆ ತಪ್ಪಾಗದು. ಚೀನಾದವರು ತನ್ನ ದೇಶದ ಪರಿಸ್ಥಿತಿ ಸುಧಾರಿಸ ಬೇಕು ಮತ್ತು ಅಮೇರಿಕಾ ಯುರೋಪ್ ದೇಶದವರು ಹೂಡಿದ ಬಂಡವಾಳವನ್ನು ಕಾನೂನು ಬದ್ಧವಾಗಿ ತನ್ನ ದೇಶದ ಪಾಲಾಗಬೇಕು ಇದರ ಮೊದಲ ಹೆಜ್ಜೆ ಕರೋನಾ ವೈರಸ್...ಕರೋನಾ ವೈರಸ್ ನ್ನು ತಾನೇ ಹರಡಿ ತನ್ನದೇಶದ ಕೆಲ ಬಡಪ್ರಜೆಗಳ ಪ್ರಾಣವನ್ನು ತೆಗೆದು ಯುರೋಪ್ ಮತ್ತು ಅಮೇರಿಕಾದವರು ಹೂಡಿದ ಬಂಡವಾಳವನ್ನು ಕಾನೂನು ಬದ್ಧವಾಗಿ ತನ್ನ ಸಂಪತ್ತನ್ನಾಗಿ ಮಾಡಿಕೊಂಡಿದೆ...

ಮೊದಲು ಚೀನಾ ಕರೋನಾ ವೈರಸ್ ನ್ನು ಎಲ್ಲಿ ಯಾವ ಪ್ರದೇಶದಲ್ಲಿ ಹರಡಬೇಕು ಎಂಬುದನ್ನು ನಿಶ್ಚಯಮಾಡಿಕೊಂಡಿದೆ ಅದಕ್ಕೆ ಅವರು ನಿಗಧಿಮಾಡಿದ ಸ್ಥಳ ವುಹಾನ್ ಎಂಬ ಪಟ್ಟಣ, ವುಹಾನ್ ಪಟ್ಟಣ ಒಂದು ವಿಚಿತ್ರ ಪಟ್ಟಣ (ಅಂತರ್ಜಾಲದಲ್ಲಿ ಸಿಗುವ ಮಾಹಿತಿಯಂತೆ) ಈ ಪಟ್ಟಣದಲ್ಲಿ ಶ್ರೀಮಂತರು ಬಹಳ ಕಡಿಮೆ, ಸ್ವಚ್ಚತೆಯ ಸಂತಾನವಿಲ್ಲ, ನನ್ನ ಕೆಲ ಪರಿಚಯಸ್ಥರು ಹೇಳುವ ಪ್ರಕಾರ ಚೀನಾದ ಕೆಲವು ನಗರಗಳು ಮಾತ್ರ ಸ್ವಚ್ಚತೆಗೆ ಹೆಸರುವಾಸಿ ಆದರೆ 60% ಚೀನಾದ ಹಳ್ಳಿ ಮತ್ತು ನಗರಗಳು ನಮ್ಮ ಬೆಂಗಳೂರಿನ ಶಿವಾಜಿನಗರ, ಕಲಾಸಿಪಾಳ್ಯ, ಟಾನರಿ ರಸ್ತೆಗ್ಗಿಂತಲೂ ಅಸಹ್ಯವಾಗಿವೆಯಂತೆ (ನಾನು ನೋಡಲಿಲ್ಲ ಅವರು ಹೇಳಿದ್ದು ಬರೆದಿದ್ದೇನೆ) ಇದರಲ್ಲಿ ವುಹಾನ್ ಎಂಬ ನಗರ ಕರೋನ್ ವೈರಸ್ ನ್ನು ಹರಡಲು ಅತ್ಯಂತ ಪ್ರಶಸ್ತ್ಯ ನಗರವಾಗಿತ್ತು ಕಾರಣ ಅಲ್ಲಿ ಇದ್ದ ಒಂದು ಮಾರುಕಟ್ಟೆ ಆ ಮಾರುಕಟ್ಟೆಯಲ್ಲಿ ಸಿಗದೇ ಇರುವ ಪ್ರಾಣಿಗಳಲಿಲ್ಲ, ಖರೀದಿದಾರನಿಗೆ ಶುದ್ಧನೀರಿನಲ್ಲಿ ಇಟ್ಟಿರುವ ಪ್ರಾಣಿಗಳು ಸಿಗುತ್ತವೆ ಮನುಷ್ಯನ ಉಚ್ಚೆ ಕಕ್ಕದಲ್ಲಿ ಇಟ್ಟಿರುವ ಪ್ರಾಣಿಗಳೂ ಸಿಗುತ್ತವೆ ಖರೀದಿದಾರ ಅವನ ಮನಸ್ಥಿತಿ ಮತ್ತು ರುಚಿಯಂತೆ ಖರೀದಿಮಾಡಬಹುದು, ಆದ್ದರಿಂದ ವುಹಾನ್ ಸೂಕ್ತಜಾಗವೆಂದು ನಿರ್ಧಾರಮಾಡಿದ್ದಾಯಿತು, ಎರಡನೇ ಹೆಜ್ಜೆ ಕರೋನಾ ವೈರಸ್ ಗೆ ಲಸಿಕೆಯನ್ನು ಕ೦ಡು ಹಿಡಿಯಬೇಕು ಇದನ್ನು ಚೀನಾ ಸಿದ್ಧ ಮಾಡಿಕೊಂಡು ಶೇಖರಣೆ ಮಾಡಿಕೊಂಡಿತು, ಮೂರನೆಯದು ತುರ್ತು ಆಸ್ಪತ್ರೆ ಇದಕ್ಕೆ ಎಲ್ಲ ಸಿದ್ಧತೆಯನ್ನು ಮಾಡಿದ್ದಾಯಿತು, ನಾಲ್ಕನೇ ಹೆಜ್ಜೆ ಮಾಧ್ಯಮಗಳ ಖರೀದಿ ಯಾ ಮಾಧ್ಯಮದವರ ಮೇಲೆ ಒತ್ತಡಹೇರಿ ಕರೋನಾ ವೈರಸ್ ಬಗ್ಗೆ ಜಾಗತೀಕ ಮಟ್ಟದಲ್ಲಿ ಭಯವನ್ನು ಸೃಷ್ಟಿಸುವುದು, ಐದನೇ ಮತ್ತು ಕೊನೆಯ ಹೆಜ್ಜೆ ಮಾರುಕಟ್ಟೆಯಲ್ಲಿ ಅಮೇರಿಕಾ ಮತ್ತು ಯುರೋಪ್ ನವರು ಹೂಡಿದ ಬಂಡವಾಳವನ್ನು ಖರೀದಿಸುವುದು....

ಮೊದಲನೇ ಹೆಜ್ಜೆ - ವುಹಾನ್ ನಗರದಲ್ಲಿ ವೈರಸ್ ಸೋರಿಕೆಯ ಒಂದು ಸುದ್ಧಿ ಮತ್ತು ಕೆಲವರ ಸಾವು...ಯಶಸ್ಸು ಕಂಡಿತು...ಆದರೆ ಅದಕ್ಕೆ ಮಾಧ್ಯಮದವರು ಪ್ರಸಾರದ ಮೇಲೆ ನಿರ್ಭಂಧವಿತ್ತು, ವುಹಾನ್ ನಗರದಲ್ಲಿ ಹೆಚ್ಚಿನ ಸಾವುಗಳಾದಾಗ ಮಾಧ್ಯಮಕ್ಕೆ ಪ್ರವೇಶ....ಅಂದಾಜು ಫೆಬ್ರವರಿ ತಿಂಗಳು...ಆದರೆ ಮೊದಲು ಕಂಡ ಕೇಸ್ ಡಿಸೆಂಬರ್....