ಹಸ್ತ ರೇಖೆಯ ನಂಬಿ ಕೂತರೆ ಅಂಧಕಾರ ಕವಿಯದಿರುವುದೆ..!? ಹಣೆಯ ಬರಹವ ನೆಚ್ಚಿ ಕೂತರೆ ಹಣದ ಕೊರತೆ ನೀಗಿಬಿಡುವುದೆ..!? ಹಸ್ತ ರೇಖೆಯ ಬದಲಿಸಲಾಗುವುದಿಲ್ಲ. ಹಣೆಯ ಬರಹವ ಓದಲಾಗುವುದಿಲ್ಲ. ನಿನ್ನ ಶ್ರಮದ ಕಡೆಗೆ ಗಮನವಿದ್ದರೆ, ನಿನ್ನ ಕರ್ಮ ಪಥವು ತೃಪ್ತಿಪಡುವುದು. ನಿನ್ನ ಶ್ರಮದ ಕಡೆಗೆ ನಿನ್ನ ಗಮನವಿರಲಿ...