ವಿಕಾರತೆಯ ವಿಹಂಗಮ ನೋಟದಿ.. ಮನಸ್ಸು ವಿಹರಿಸುತ್ತಾ.. ಮನದಲ್ಲಿನ ಆವೇಗಗಳು ಉದ್ವೇಗಗಳ ಜೊತೆಗೂಡಿ ಜೀವನವನ್ನೇ ಜಟಿಲತೆಗೆ ನೂಕುವ ಮುನ್ನ ಜ್ಞಾನದ ಧೀವಿಗೆಯನ್ನು ಸ್ವಯಂ ಪ್ರೇರಣೆಯಿಂದ ಹೊತ್ತಿಸಿ ಜ್ಞಾನದ ಬೆಳಕನ್ನು ಹೊರ ಹೊಮ್ಮುವಂತೆ ಮಾಡಿದರೆ...ಜೀವನ ಸಾರ್ಥಕ ಅಲ್ಲವೇ... ಭಾನುವಾರದ ವಿಶೇಷ ಹಿತನುಡಿಯೊಂದಿಗೆ..."ಶಿವಶೃತಿ ಸಾರ" #ಮಾಲಾಶ್ರೀ_ಭರ್ದಿ #ಪ್ರೀತಿಯಕನಸು #ಜೀವನದ_ಸ್ಪರ್ಶಮಣಿ #ಒಳ್ಳೆವಿಚಾರ #openforcollaboration #YourQuoteAndMine Collaborating with Malashree Bhardi