ನೇರ ನಡೆ ನುಡಿ ನಿಷ್ಠುರಕ್ಕೆ ನಿಲುಕಿ ಒಳಿತನ್ನೆ ಬಯಸುವುದು ; ಮುಗ್ದ ಮನಗಳು ಕಡುಕಷ್ಟಗಳ ಸಹಿಸೆ ಒಳಿತನ್ನೆ ಹುಡುಕುತಾ ಮೋಸದ ಜಾಲದಿ ತರಗೆಲೆಯಾಗು ವುದುರುವುದು..!! #ನಿಷ್ಠುರ #ಬೆಲೆ #ಮುಗ್ಧ #ತರಗೆಲೆ #yqjogi #yqkannada #YourQuoteAndMine Collaborating with ಶಶಿಕಾಂತ ಪಿ ದೇಸಾಯಿ