Nojoto: Largest Storytelling Platform

ಕೈಲಾಸ ಪರ್ವತದ ವಿಷಯ ಬಂದರೆ ಗೌರಿಯು ಶಿವನಿಗಿಂತ ಕಡಕ್ ಗೌರಿ

ಕೈಲಾಸ ಪರ್ವತದ ವಿಷಯ ಬಂದರೆ
ಗೌರಿಯು ಶಿವನಿಗಿಂತ ಕಡಕ್
ಗೌರಿ ಒಪ್ಪೊ ಮಾತೆ ಇಲ್ಲ.. ಇಂದು ರಾಷ್ಟ್ರೀಯ ಯುವ ದಿನ, ಸ್ವಾಮಿ ವಿವೇಕಾನಂದರು ಹುಟ್ಟಿದ ದಿನ. ಅವರು ನಡೆದ ಹಾದಿಯೇ ಈ ಜಗತ್ತಿಗೆ ಆದರ್ಶ.

'ಪರ್ವತವನ್ನೇ ಕುಟ್ಟಿ ಪುಡಿ ಮಾಡಬಲ್ಲೆ, ಸಾಗರವನ್ನು ಕುಡಿಯಬಲ್ಲೆ' ಅನ್ನುವಂತ ಛಲ ಇರಲಿ, ನೀವು ಮಾಡುವ ಕೆಲಸ ಯಾವುದೇ ಇರಲಿ. ಅದರ ಮೇಲೆ ಸಂಪೂರ್ಣ ಏಕಾಗ್ರತೆಯಿರಲಿ. ಆಗ ಯಶಸ್ಸು ನಮ್ಮದೇ.
- ಸ್ವಾಮಿ ವಿವೇಕಾನಂದ

#ರಾಷ್ಟ್ರೀಯಯುವದಿನ #ಸ್ವಾಮಿವಿವೇಕಾನಂದ #yqjogi #collab #collabwithjogi #YourQuoteAndMine #ಸಂಗೀತ
Collaborating with YourQuote Jogi
Collaborating with ರಘು ಶಿವಸ್ವಾಮಿ
ಕೈಲಾಸ ಪರ್ವತದ ವಿಷಯ ಬಂದರೆ
ಗೌರಿಯು ಶಿವನಿಗಿಂತ ಕಡಕ್
ಗೌರಿ ಒಪ್ಪೊ ಮಾತೆ ಇಲ್ಲ.. ಇಂದು ರಾಷ್ಟ್ರೀಯ ಯುವ ದಿನ, ಸ್ವಾಮಿ ವಿವೇಕಾನಂದರು ಹುಟ್ಟಿದ ದಿನ. ಅವರು ನಡೆದ ಹಾದಿಯೇ ಈ ಜಗತ್ತಿಗೆ ಆದರ್ಶ.

'ಪರ್ವತವನ್ನೇ ಕುಟ್ಟಿ ಪುಡಿ ಮಾಡಬಲ್ಲೆ, ಸಾಗರವನ್ನು ಕುಡಿಯಬಲ್ಲೆ' ಅನ್ನುವಂತ ಛಲ ಇರಲಿ, ನೀವು ಮಾಡುವ ಕೆಲಸ ಯಾವುದೇ ಇರಲಿ. ಅದರ ಮೇಲೆ ಸಂಪೂರ್ಣ ಏಕಾಗ್ರತೆಯಿರಲಿ. ಆಗ ಯಶಸ್ಸು ನಮ್ಮದೇ.
- ಸ್ವಾಮಿ ವಿವೇಕಾನಂದ

#ರಾಷ್ಟ್ರೀಯಯುವದಿನ #ಸ್ವಾಮಿವಿವೇಕಾನಂದ #yqjogi #collab #collabwithjogi #YourQuoteAndMine #ಸಂಗೀತ
Collaborating with YourQuote Jogi
Collaborating with ರಘು ಶಿವಸ್ವಾಮಿ