ಜೈಕಾರ ಹಾಕುತ್ತ, ಅಧಿಕಾರಕ್ಕೆ ತಂದಿರಲ್ಲಾ?? ಆ ರಾಜಕಾರಣಿ ಮಾಡಿರುವ ಒಳಿತು, ದೇವರೇ ಬಲ್ಲ.. ನೋಟಿನ ಆಸೆಗೆ, ವೋಟು ಇತ್ತಿರಲ್ಲಾ?? ಈ ದಿನ, ಬಡವನ ಬಸಿದ ರಕ್ತಕ್ಕೂ ತಕ್ಕ ಬೆಲೆಯಿಲ್ಲ..! ಹೇ, ಮೂಢ ಜನರೇ,,, ಇನ್ನಾದರೂ ಎಚ್ಚೆತ್ತುಕೊಳ್ಳಿ! ರಾಜಕಾರಣಿಗೆ ರೋಗ ಬಂದರೆ, ಕೆಲವು ದಿನದಲ್ಲೆ ಪರಾರಿ.. ಅದೇ,, ಸಾಮಾನ್ಯ ಜನರಿಗೆ ಸೋಂಕು ತಗುಲಿದರೆ? ಅವರ ಸಾವಿಗೆ ಅವರೇ ರೂವಾರಿ... ಅಂಗೈಯಲ್ಲಿದ್ದ ಅಮೂಲ್ಯವಾದ, ವೋಟನ್ನು ಕೈಚಲ್ಲಿ ಕುಳಿತಿರುವಿರಿ.. ಭವಿಷ್ಯವನ್ನಾದರೂ ಚಿಂತಿಸಿ, ಸಿಡಿದೆದ್ದು ನಿಲ್ಲಿರಿ... ಸರಕಾರದ ಸೌಕರ್ಯ ಪಡೆವ ಹಕ್ಕು ನಿಮ್ಮದು... ಅದನ್ನು ದಕ್ಕಿಸಿಕೊಳ್ಳುವ, ಕರ್ತವ್ಯವೂ ನಿಮ್ಮದೇ... Image credits-@google ರಾಜ-ಕೀಯ??? #dpcherie #ರಾಜಕೀಯ #ಅಮಾನವೀಯತೆ #ಬಡವರು #ಓಟು #politics #ಕನ್ನಡ #mylines